ADVERTISEMENT

ಕ್ರೀಡೋನ್ಮಾದ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST
ಕ್ರೀಡೋನ್ಮಾದ
ಕ್ರೀಡೋನ್ಮಾದ   

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಕ್ರೀಡೋನ್ಮಾದ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ವಿಶ್ವಕಪ್ ಪಂದ್ಯದಲ್ಲಿ  ಪ್ರೇಕ್ಷಕರು ಇಂಗ್ಲೆಂಡ್ ನಾಯಕ ಆಂಡ್ರೂ ಸ್ಟ್ರಾಸ್ ಮತ್ತು ಸಚಿನ್ ತೆಂಡೂಲ್ಕರ್ ಅವರ ರನ್ ಮಳೆಯನ್ನು ನೋಡಿ ಮಾತ್ರ ಆನಂದಿಸಲಿಲ್ಲ. ಇಡೀ ಪಂದ್ಯವನ್ನು ಉತ್ಸವದಂತೆ ಆಚರಿಸಿದರು. ಭಾರತದ ಧ್ವಜವನ್ನು ಅಂಗಿಯಾಗಿಸಿಕೊಂಡರು,  ಭಾರತದ ನಕಾಶೆಯ ಮಾದರಿಯಲ್ಲಿ ಕೇಶಾಲಂಕಾರ ಮಾಡಿಸಿಕೊಂಡರು, ಮುಖಕ್ಕೆ ತ್ರಿವರ್ಣದ ಚಿತ್ತಾರ ಬಿಡಿಸಿಕೊಂಡರು....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.