ADVERTISEMENT

ತತ್ವಪ್ರಕಾಶಿಕಾ ಶಾಸ್ತ್ರ ಗ್ರಂಥ ಲೋಕಾರ್ಪಣ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಪ್ರೊ.ಎಸ್. ವೆಂಕಟೇಶ ಮೂರ್ತಿ ಅನುವಾದ ಸಹಿತ ಪ್ರಕಟಿಸಿರುವ ಶ್ರೀಮಜ್ಜಯತೀರ್ಥರ `ತತ್ವಪ್ರಕಾಶಿಕಾ~ ಶಾಸ್ತ್ರ ಗ್ರಂಥ ಶ್ರೀಮದುತ್ತರಾದಿ ಮಠದ ಸತ್ಯಾತ್ಮತೀರ್ಥ ಶ್ರೀಪಾದರಿಂದ ಇತ್ತೀಚೆಗೆ ಲೋಕಾರ್ಪಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.