ADVERTISEMENT

ರಂಗ ಸಂಗಮದಲ್ಲಿ ಜಲಗಾರ ನಾಟಕ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ: ಸಂಸ್ಕೃತಿ-ಸಾಮರಸ್ಯ ಸಮುದಾಯ ರಂಗ ಸಂಗಮ. ಮಂಗಳವಾರ `ಜನ ಸಂಸ್ಕೃತಿಗಾಗಿ ಹೊಸ ಚಳವಳಿ~ ಕುರಿತು ವಿಚಾರ ಸಂಕಿರಣ. ಉದ್ಘಾಟನೆ: ಡಾ.ಕೆ.ಎನ್. ಫಣಿಕ್ಕರ್. ಉಪನ್ಯಾಸ: ಎನ್. ವಿದ್ಯಾಶಂಕರ್, ಕೆ.ವೈ.ನಾರಾಯಣ ಸ್ವಾಮಿ, ಫಕೀರ್ ಮಹ್ಮದ್ ಕಾಟ್ಪಾಡಿ, ಶಿವಾನಂದ ಸಾಸ್ವೆಹಳ್ಳಿ. ಸಂಜೆ 4.30.

ಸಿಂಧನೂರು ಸಮುದಾಯ ತಂಡದಿಂದ ಜಲಗಾರ ನಾಟಕ ಪ್ರದರ್ಶನ. ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT