ರಾಜ್ಕುಮಾರ್ ಈಗಲೂ ಬದುಕಿದ್ದಾರೆ ಎಂದೇ ಭಾವಿಸಿರುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಇನ್ನು ಕೆಲವರು ಅವರನ್ನು ಕೃತಿಗಳ ಮೂಲಕ, ಕಲೆಯ ಮೂಲಕ ಬದುಕಿಸಲು ಯತ್ನಿಸುತ್ತಲೇ ಇರುತ್ತಾರೆ.
ಏ. 24ರಂದು ರಾಜ್ಕುಮಾರ್ ಹುಟ್ಟಿನ ದಿನದ ಸಂದರ್ಭದಲ್ಲಿ ಹಲವೆಡೆ ಕಾರ್ಯಕ್ರಮಗಳು ನಡೆದವು. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಉಲ್ಲಾಸ ನಾಯಕ್ ಚಕಚಕನೆ ರಾಜ್ಕುಮಾರ್ ಚಿತ್ರವನ್ನು ಬಿಡಿಸಿದರು. ಆ ಕ್ಷಣಗಳು ಇಲ್ಲಿವೆ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.