ADVERTISEMENT

ಎಚ್ಚರಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:40 IST
Last Updated 13 ಜನವರಿ 2012, 19:40 IST

ಭುವನೇಶ್ವರ (ಪಿಟಿಐ): ಒಡಿಶಾದ ರಾಜ್ಯ ಚುನಾವಣಾ ಆಯೋಗಕ್ಕೆ ಆಸ್ಫೋಟಕ ಮತ್ತು ಎಚ್ಚರಿಕೆಯ ಪತ್ರ ಒಳಗೊಂಡ ಪಾರ್ಸಲ್ ಬಂದಿದೆ.

ಧೆಂಕನಲ್ ಜಿಲ್ಲೆಯ ಕಂಕಡಹಾಡದಲ್ಲಿನ ಆಸ್ಪತ್ರೆಯನ್ನು ಸರ್ಕಾರ ಅಭಿವೃದ್ಧಿಪಡಿಸದಿದ್ದರೆ ಸ್ಫೋಟ ನಡೆಸುವುದಾಗಿ ಅಪರಿಚಿತರು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.