ವೃಂದಾವನ (ಮಥುರಾ): ವಿಶ್ವದ ಲ್ಲಿಯೇ ಅತಿ ಎತ್ತರವಾದ (212 ಮೀ) ಶ್ರೀಕೃಷ್ಣ ದೇವಾಲಯದ ಶಂಕು ಸ್ಥಾಪನೆ ಕಾರ್ಯ ಇಲ್ಲಿ ಮಾರ್ಚ್ 16ಕ್ಕೆ ನಡೆಯಲಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೋಳಿ ಹಬ್ಬದ ಉಡುಗೊರೆಯಾಗಿ ಶಿಲಾನ್ಯಾಸ ನೆರವೇರಿಸುತ್ತಾರೆ. ‘ವೃಂದಾವನ್ ಚಂದ್ರೋದಯ ಮಂದಿರ’ ಎಂದು ಕರೆಯಲಾಗುವ ದೇವಸ್ಥಾನ ಸಂಕೀರ್ಣ ದೆಹಲಿ–ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಛಾತಿಕರ ರಸ್ತೆಯಲ್ಲಿ 5.5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.