ADVERTISEMENT

ಜಗನ್ ಜಾಥಾ ಮೇಲೆ ಮೊಟ್ಟೆ ಎಸೆತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಹೈದರಾಬಾದ್: ಕಡಪಾ ಸಂಸದ ಮತ್ತು ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ನೇತೃತ್ವದ ಜಾಥಾದ ಮೇಲೆ ತೆಲಂಗಾಣ ಪರ ಚಳವಳಿಯ ಮಹಿಳಾ ಕಾರ್ಯಕರ್ತೆಯರು  ಮೊಟ್ಟೆ ಮತ್ತು ಟೊಮೆಟೊಗಳನ್ನು ಎಸೆದು ಪ್ರತಿಭಟನೆ ನಡೆಸಿದರು.

ಜಗನ್ ನೇತೃತ್ವದ ಜಾಥಾವು ಮಂಗಳವಾರ ನಿಜಾಮಾಬಾದ್ ಜಿಲ್ಲೆಯ ವಿನಾಯಕ ನಗರದ ಬಳಿ ಬಂದಾಗ ಈ ಘಟನೆ ನಡೆದಿದ್ದು, 15 ಮಂದಿ ಕಾರ್ಯಕರ್ತೆಯರನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT