ಕೋಲ್ಕತ್ತ: ಅಬ್ದುಲ್ ಕರೀಂ ತುಂಡಾ ಹಾಗೂ ಯಾಸಿನ್ ಭಟ್ಕಳ, ಭಾರತ-ಬಾಂಗ್ಲಾ ಗಡಿಯಲ್ಲಿ ಒಂದೇ ಬೇಹುಗಾರಿಕೆ ಹಾಗೂ ಖೋಟಾ ನೋಟು ಜಾಲದಲ್ಲಿ ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
`ಲಷ್ಕರ್-ಎ-ತಯ್ಯಬಾ (ಎಲ್ಇಟಿ) ಹಾಗೂ ಇಂಡಿಯನ್ ಮುಜಾಹಿದ್ದೀನ್ (ಐಎಂ) ಸಂಘಟನೆಗಳು ಒಟ್ಟಿಗೆ ಕೆಲಸ ಮಾಡಿದ್ದಕ್ಕೆ ಸಾಕಷ್ಟು ಪುರಾವೆಗಳು ಇವೆ. ಈ ಎರಡೂ ಸಂಘಟನೆಗಳು ಖೋಟಾ ನೋಟುಗಳನ್ನು ಬಡವಾಡೆ ಮಾಡಲು ಒಂದೇ ಜಾಲವನ್ನು ಬಳಸಿಕೊಂಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.