ನವದೆಹಲಿ (ಪಿಟಿಐ): ಬಂಧನಕ್ಕೊಳ ಗಾ-ಗಿರುವ ಲಷ್ಕರ್–ಎ ತೈಯಬಾದ (ಎಲ್ಇಟಿ) ಬಾಂಬ್ ತಯಾರಿಕಾ ತಜ್ಞ ಅಬ್ದುಲ್ ಕರೀಂ ತುಂಡಾನನ್ನು ಇಲ್ಲಿನ ಕೋರ್ಟ್ 7 ದಿನ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ತುಂಡಾನ ನೆರವು ಪಡೆದಿದ್ದಾರೆ ಎನ್ನಲಾದ ಪಾಕಿಸ್ತಾನದ ಪ್ರಜೆಗಳನ್ನು ಆತ ಇನ್ನಷ್ಟೇ ಗುರುತು ಹಿಡಿಯಬೇಕಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದರಿಂದ ಕೋರ್ಟ್ ಆರೋಪಿಯನ್ನು ವಾರದ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.