ಚೆನ್ನೈ (ಪಿಟಿಐ): ಮುಖ್ಯಮಂತ್ರಿ ಜಯ ಲಲಿತಾ ಗೋಮಾಂಸ ಸೇವಿಸುತ್ತಾರೆಂದು ವರದಿ ಪ್ರಕಟಿಸಿದ `ನಕ್ಕೀರನ್~ ಪತ್ರಿಕೆ ಕಚೇರಿ ಮೇಲೆ ಎಐಎಡಿಎಂಕೆ ಕಾರ್ಯಕರ್ತರು ದಾಳಿ ನಡೆಸಿ, ಪತ್ರಿಕೆ ಪ್ರತಿಗಳಿಗೆ ಬೆಂಕಿ ಹಚ್ಚಿದ ಘಟನೆ ಶನಿವಾರ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.