ADVERTISEMENT

`ನಕ್ಸಲ್ ಸಮಸ್ಯೆ: ಭದ್ರತೆಗೆ ಆತಂಕ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ಅಗರ್ತಲಾ (ಪಿಟಿಐ): `ಮಾವೋವಾದಿಗಳ ಸಮಸ್ಯೆ ದೇಶದಲ್ಲಿ  ಭದ್ರತೆಯ ಅತಿದೊಡ್ಡ ಆತಂಕ ಹುಟ್ಟಿಸಿದೆ' ಎಂದು ಸಿಆರ್‌ಪಿಎಫ್ ಮಹಾ ನಿರ್ದೇಶಕ ಪ್ರಣಯ್ ಸಹಾಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.