ಪಟ್ನಾ (ಪಿಟಿಐ): ರಾಮದೇವ್ಬಾಬಾ ಅವರನ್ನು ಬೆಂಬಲಿಸಿ ಹಾಗೂ ಪೊಲೀಸ್ ದಾಳಿಯನ್ನು ಖಂಡಿಸಿ ಮಂಗಳವಾರ ಬಿಹಾರ್ ಬಂದ್ಗೆ ಭಾರತ್ ಸ್ವಾಭಿಮಾನ (ಬಿಎಸ್ಎಸ್) ಸಮಿತಿಯು ಕರೆ ನೀಡಿದೆ.
`ಶಾಂತಿಯುತ ಬಂದ್, ಉಪ ವಾಸ ಸತ್ಯಾಗ್ರಹ ನಡೆಸಲಾಗುವುದು. ವೈದ್ಯಕೀಯ ಸೇವೆಗೆ ಅವಕಾಶವಿದೆ~ ಎಂದು ಬಿಎಸ್ಎಸ್ ಸಂಯೋಜಕ ಅಜಿತ್ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.