ಲಖನೌ (ಪಿಟಿಐ): ಬರೇಲಿಯಲ್ಲಿ ನಡೆದ ಇಂಡೊ-ಟಿಬೆಟನ್ ಗಡಿ ಪೊಲೀಸ್ ನೇಮಕ ಶಿಬಿರಕ್ಕೆ ತೆರಳಿ ರೈಲಿನ ಮೇಲ್ಛಾವಣಿಯಲ್ಲಿ ಕುಳಿತು ಹಿಂದಿರುಗುತ್ತಿದ್ದ 14 ಯುವಕರು ಮೃತಪಟ್ಟ ಘಟನೆ ಷಹಜಹಾನ್ಪುರದ ಬಳಿ ಮಂಗಳವಾರ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.