ADVERTISEMENT

ವಿಶ್ವಾಸ ಹೆಚ್ಚಿದೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 19:35 IST
Last Updated 22 ಫೆಬ್ರುವರಿ 2011, 19:35 IST

ಅಹಮದಾಬಾದ್ (ಐಎಎನ್‌ಎಸ್): ತ್ವರಿತ ನ್ಯಾಯಾಲಯದ ತೀರ್ಪಿನಿಂದ ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಿದೆ ಎಂದು ದೋಷಮುಕ್ತರಾದ 63 ಮಂದಿಯಲ್ಲಿ ಪ್ರಮುಖರಾದ ಮೌಲ್ವಿ ಸಯೀದ್ ಉಮರಜಿ ಅವರ ಪುತ್ರ ಸಾಯಿದ್   ಪ್ರತಿಕ್ರಿಯಿಸಿದ್ದಾರೆ.

ತಂದೆಯನ್ನು ಕಳೆದ ಎಂಟು ವರ್ಷಗಳಿಂದ ಜೈಲಿನಲ್ಲಲಿ ಇಟ್ಟಿರುವುದು    ಅನ್ಯಾ ಯ. ಆದರೂ ಈಗ ಬಂದಿರುವ    ತೀರ್ಪಿನಿಂದ ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚಿದೆ ಎಂದು   ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.