ADVERTISEMENT

ನ್ಯಾಯಮೂರ್ತಿಗಳ ಅವಹೇಳನ: ಸಿಬಿಐನಿಂದ ಇಬ್ಬರು ವಕೀಲರು, ಉದ್ಯಮಿ ಬಂಧನ

ಪಿಟಿಐ
Published 13 ಫೆಬ್ರುವರಿ 2022, 15:49 IST
Last Updated 13 ಫೆಬ್ರುವರಿ 2022, 15:49 IST
   

ನವದೆಹಲಿ: ಸುಪ್ರೀಂಕೋರ್ಟ್‌ ಹಾಗೂ ಆಂಧ್ರಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಆನ್‌ಲೈನ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಇಬ್ಬರು ವಕೀಲರು ಹಾಗೂ ಒಬ್ಬ ಉದ್ಯಮಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ವಕೀಲರಾದ ಎಂ.ಚಂದ್ರಶೇಖರ ರಾವ್, ಕಲಾನಿಧಿ ಗೋಪಾಲಕೃಷ್ಣ ಹಾಗೂ ಉದ್ಯಮಿ ಗುಂಟಾ ರಮೇಶ ರಾವ್‌ ಬಂಧಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT