ನವದೆಹಲಿ: ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ (53) ಬುಧವಾರ ನಿಧನರಾದರು.
ಹೃದಯ ಸ್ತಂಭನದಿಂದ ಇಂದು ಸಂಜೆ ಮೃತಪಟ್ಟಿರುವುದಾಗಿ ಎಎನ್ಐ ವರದಿ ಮಾಡಿದೆ.
ಸಂಜೆ 5ಗಂಟೆಗೆ ಬೆಂಗಳೂರು ಗಲಭೆ ಕುರಿತು ನ್ಯೂಸ್ ಚಾನೆಲ್ವೊಂದರ ಚರ್ಚೆಯಲ್ಲಿ ರಾಜೀವ್ ತ್ಯಾಗಿ ಭಾಗಿಯಾಗಿದ್ದರು. ತ್ಯಾಗಿ ಅವರ ಅಗಲಿಕೆಗೆ ರಾಜಕೀಯ ಮುಖಂಡರು ಹಾಗೂ ಅವರ ಒಡನಾಡಿಗಳು ಸಂತಾಪ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.