ADVERTISEMENT

ಆಸ್ಪತ್ರೆಗಳು ಅನಗತ್ಯವಾಗಿ ಆಮ್ಲಜನಕ ಕೊರತೆ ಇದೆ ಎನ್ನಬಾರದು: ಸಿಸೋಡಿಯಾ

ಪಿಟಿಐ
Published 25 ಏಪ್ರಿಲ್ 2021, 11:45 IST
Last Updated 25 ಏಪ್ರಿಲ್ 2021, 11:45 IST
ಮನೀಶ್‌ ಸಿಸೋಡಿಯಾ
ಮನೀಶ್‌ ಸಿಸೋಡಿಯಾ   

ನವದೆಹಲಿ: ಆಸ್ಪತ್ರೆಗಳು ಅನಗತ್ಯವಾಗಿ ಆಮ್ಲಜನಕ ಕೊರತೆ ಇದೆ ಎನ್ನಬಾರದು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮನವಿ ಮಾಡಿದ್ದಾರೆ.

ಇದೇ ವೇಳೆ ಮಾಧ್ಯಮಗಳು ವರದಿ ಮಾಡುವ ಮೊದಲು ವಸ್ತುಸ್ಥಿತಿಯನ್ನು ಪರಿಶೀಲಿಸುವಂತೆ ಸಿಸೋಡಿಯಾ ಮನವಿ ಮಾಡಿದ್ದಾರೆ.

ಆಸ್ಪತ್ರೆಗಳು ಅನಗತ್ಯವಾಗಿ ಆಮ್ಲಜನಕ ಕೊರತೆ ಇದೆ ಎನ್ನಬಾರದು. ಇದರಿಂದ ನಿಜವಾಗಿಯೂ ಸಹಾಯದ ಅಗತ್ಯವಿರುವ ಆಸ್ಪತ್ರೆಗಳಿಗೆ ತೊಂದರೆಯಾಗುತ್ತದೆ ಸಿಸೋಡಿಯಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.