ADVERTISEMENT

ಚಿತ್ರಾವಳಿ | ಹೈದರಾಬಾದ್: ವಾಯುಪಡೆ ಅಕಾಡೆಮಿಯಲ್ಲಿ ಪರೇಡ್, ವೈಮಾನಿಕ ಪ್ರದರ್ಶನ

ಹೈದರಾಬಾದ್: ಇಲ್ಲಿನ ದಿಂಡಿಗುಲ್‌ನಲ್ಲಿರುವ ವಾಯಪಡೆ ಅಕಾಡೆಮಿಯಲ್ಲಿ ಶನಿವಾರ ಸಂಯೋಜಿತ ಪದವಿ ಪರೇಡ್ (ಕಂಬೈನ್ಡ್ ಗ್ರಾಜುಯೇಷನ್ ಪರೇಡ್) ನಡೆಯಿತು. ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌.ಭದೌರಿಯಾ ಗೌರವ ವಂದನೆ ಸ್ವೀಕರಿಸಿದರು. ವಾಯುಪಡೆಯ ‘ಸೂರ್ಯ ಕಿರಣ’ ತಂಡ ವೈಮಾನಿಕ ಕಸರತ್ತು ಪ್ರದರ್ಶಿಸಿತು. (ಎಎಫ್‌ಪಿ ಮತ್ತು ಪಿಟಿಐ ಚಿತ್ರಗಳು)ಗಾಲ್ವಾನ್‌ ಕಣಿವೆಯ ಧೈರ್ಯಶಾಲಿಗಳ ತ್ಯಾಗ ವ್ಯರ್ಥವಾಗದು: ವಾಯುಪಡೆ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 9:19 IST
Last Updated 20 ಜೂನ್ 2020, 9:19 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.