ವಾರಾಣಸಿ (ಪಿಟಿಐ): ‘ಸಾಯುವವರೆಗೆ ನಾನು ವಾರಾಣಸಿಯ ಸೇವೆ ಮಾಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ವಾರಾಣಸಿಯ ಸಂಸದರೂ ಆಗಿರುವ ಅವರು, ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುವಾಗ ಈ ಮಾತು ಹೇಳಿದ್ದಾರೆ. ‘ವಾರಾಣಸಿಯಾಗಲೀ, ವಾರಾಣಸಿಯ ಜನರಾಗಲೀ ನನ್ನನ್ನು ಬಿಡುವುದಿಲ್ಲ. ನಾನೂ ವಾರಾಣಸಿಯನ್ನು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.