ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲದೆ ಸಾಹಿತ್ಯಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಅವರು ರಚಿಸಿದ ಕೆಲ ಗ್ರಂಥಗಳು ಇಲ್ಲಿವೆ.
* ತತ್ತ್ವಾಂಜಲಿ
* ಗೀತಾಸಾರೋದ್ಧಾರ
* ಗೀತಾಸಾರೋಧಕ (ಹಿಂದಿ, ಇಂಗ್ಲಿಷ್, ತೆಲುಗು)
* ಈಶಾವಾಸ್ಯೋಪನಿಷತ್ (ಕನ್ನಡ ಅನುವಾದ)
* ವಿಷ್ಣುತತ್ತ್ವನಿರ್ಣಯ (ಕನ್ನಡ ಅನುವಾದ)
* ಶ್ರೀಮನ್ನ್ಯಾಯಸುಧಾರಸ – 2 ಭಾಗಗಳು
* ಸಂದೇಶದ ಕಥೆಗಳು
* ದಶೋಪನಿಷತ್ಸಾರ
* ನ್ಯಾಯಾಮೃತನವನೀತ (ಸಂಸ್ಕೃತ)
* ಶ್ರೀರಾಮಾಯಣದ ಸಾರ ಮತ್ತು ಪಾತ್ರಚಿತ್ರಣ
* ಮಹಾಭಾರತಸಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.