ADVERTISEMENT

ತೆಲಂಗಾಣ: ನೀರಿನಲ್ಲಿ ಮುಳುಗಿ 6 ಸಾವು

ಪಿಟಿಐ
Published 15 ನವೆಂಬರ್ 2020, 21:05 IST
Last Updated 15 ನವೆಂಬರ್ 2020, 21:05 IST

ಹೈದರಾಬಾದ್ : ದೀಪಾವಳಿ ಸಂಭ್ರಮ ಆಚರಿಸಲು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರವಾಸ ತೆರಳಿದ್ದ ಯುವಜನರಲ್ಲಿ ಆರು ಮಂದಿ ನೀರಿನಲ್ಲಿ ಭಾನುವಾರ ಮುಳುಗಿ ಮೃತಪಟ್ಟಿದ್ದಾರೆ.

ಮುಲುಗು ಜಿಲ್ಲೆಯ ವೆಂಕಟಪುರಂ ಮಂಡಲ್ ಬಳಿ ಗೋದಾವರಿ ನದಿಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿದ್ದಾರೆ. ನಿಜಾಂ
ನಗರ್ ಅಣೆಕಟ್ಟೆ ಬಳಿ ನಡೆದ ಇನ್ನೊಂದು ಅವಘಡದಲ್ಲಿ 19 ವರ್ಷದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT