ADVERTISEMENT

ಗಣೇಶ ಚತುರ್ಥಿ: ಹೆದ್ದಾರಿಗಳಲ್ಲಿ ಟೋಲ್‌ ವಿನಾಯಿತಿ ನೀಡಿದ ಮಹಾರಾಷ್ಟ್ರ ಸರ್ಕಾರ

ಪಿಟಿಐ
Published 15 ಸೆಪ್ಟೆಂಬರ್ 2023, 13:04 IST
Last Updated 15 ಸೆಪ್ಟೆಂಬರ್ 2023, 13:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಗಣೇಶ ಚತುರ್ಥಿಯ ಪ್ರಯುಕ್ತ ಮಹಾರಾಷ್ಟ್ರ ಸರ್ಕಾರವು ಕೊಂಕಣ ಪ್ರದೇಶಗಳಿಗೆ ತೆರಳುವ ವಾಹನಗಳಿಗೆ ಹೆದ್ದಾರಿಗಳಲ್ಲಿ ಟೋಲ್‌ ವಿನಾಯಿತಿ ನೀಡಿದೆ.

ಈ ಕ್ರಮವು ಸೆಪ್ಟೆಂಬರ್‌ 16 ರಿಂದ ಆಕ್ಟೋಬರ್‌ 1ರವರೆಗೆ ಜಾರಿಯಲ್ಲಿ ಇರಲಿದೆ.

ADVERTISEMENT

ಟೋಲ್‌ ವಿನಾಯಿತಿಯು ಮುಂಬೈ– ಬೆಂಗಳೂರು ಹೆದ್ದಾರಿ, ಮುಂಬೈ– ಗೋವಾ ಹೆದ್ದಾರಿ ಸೇರಿ ಲೋಕೋಪಯೋಗಿ ಇಲಾಖೆ (PWD) ಅಡಿಯಲ್ಲಿ ಬರುವ ರಸ್ತೆಗಳಿಗೆ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸಾರಿಗೆ ಬಸ್‌ಗಳೂ ಕೂಡ ತೆರಿಗೆ ವಿನಾಯಿತಿಯನ್ನು ಪಡೆಯಲಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.