ಬೆಂಗಳೂರು: ಕರ್ನಾಟಕ ರಾಜ್ಯ ಅರೆ ಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪಿ.ಸಿ. ಜಯರಾಮ ಅವರನ್ನು ನೇಮಕ ಮಾಡಲಾಗಿದೆ.
ಸದಸ್ಯರಾಗಿ ಮಾಧವ ಗೌಡ, ತಿರುಮಲೇಶ್ವರಿ, ಚಿದಾನಂದ ಬೈಲಾಡಿ, ಯತೀಶ್ಕುಮಾರ್ ಗೌಡ, ಪರಶುರಾಮ ಚಿಲ್ತಾಡ್ಕ, ಕೆ.ಟಿ. ವಿಶ್ವನಾಥ್, ಬಿ.ಡಿ. ದೇವರಾಜ್, ಬಾರಿ ಯಂಡಜೋಯಪ್ಪ, ಕಡ್ಲೆರಾ ತುಳಸಿ ಮೋಹನ, ಶ್ವೇತಾ ಮಾಡಪ್ಪಾಡಿ, ಶರೀಫ್ ಮತ್ತು ಎ.ಕೆ. ಹಿಮಕರ ಅವರನ್ನು ನೇಮಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.