
ಪ್ರಜಾವಾಣಿ ವಾರ್ತೆಮಂಗಳೂರು: ಪಶ್ಚಿಮ ಘಟ್ಟದ ತಪ್ಪಲಿನ ಚಿಕ್ಕ ಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳಲ್ಲಿ 2003 ನ.17ರಿಂದ ಈವರೆಗೆ ನಕ್ಸಲ್ ದಾಳಿಯಿಂದ ಮೂವರು ಪೊಲೀಸರು ಬಲಿಯಾಗಿದ್ದಾರೆ.
12 ಮಂದಿ ನಕ್ಸಲರು ಬಲಿಯಾಗಿದ್ದು, ಐವರು ನಾಗರಿಕರು ನಕ್ಸಲರ ಗುಂಡೇಟಿಗೆ, ನಕ್ಸಲ್ ಬೆಂಬ ಲಿಗರು ಎಂಬ ಆರೋಪದಲ್ಲಿ ನಾಲ್ವರು ನಾಗರಿಕರು ಪೊಲೀಸ್ ಗುಂಡಿಗೆ ಬಲಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.