ADVERTISEMENT

ಕಿರುನಾಟಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಬೆಂಗಳೂರು: ಜೈನ್ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಅಧ್ಯಯನ ಕೇಂದ್ರ (ಸಿಎಂಎಸ್), ಮುಂದಿನ ಜನವರಿ 4 ಮತ್ತು 5ರಂದು ಇಲ್ಲಿನ ಜಯನಗರ 8ನೇ ಬ್ಲಾಕ್‌ನ ಜೆ.ಎಸ್.ಎಸ್ ಸಭಾಂಗಣದಲ್ಲಿ ರಾಷ್ಟ್ರ ಮಟ್ಟದ ಅಭಿನಯ ಕನ್ನಡ ಕಿರುನಾಟಕ ಸ್ಪರ್ಧೆಯನ್ನು ಹವ್ಯಾಸಿ ಮತ್ತು ಕಾಲೇಜು ತಂಡಗಳಿಗೆ ಏರ್ಪಡಿಸಿದೆ.
 
ವಿಜೇತ ತಂಡಕ್ಕೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪದಕ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಈ ಸ್ಪರ್ಧೆಗೆ ಪ್ರವೇಶ ಉಚಿತ.ಆಯ್ಕೆ ಸುತ್ತು ಪ್ರಕ್ರಿಯೆ ಡಿ. 21 ಮತ್ತು 22ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ: 94495 25457.ಇ-ಮೇಲ್: ಚಿಜ್ಞಿಚ್ಚಞಃಜಞಜ್ಝಿ.್ಚಟಞ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.