ನವದೆಹಲಿ: ರಾಜ್ಯ ಹೈಕೋರ್ಟ್ಗೆ ಒಬ್ಬರು ನ್ಯಾಯಮೂರ್ತಿ ಮತ್ತು ನಾಲ್ವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಸೋಮವಾರ ನೇಮಕ ಮಾಡಲಾಗಿದೆ.
ಕೇರಳಾಪುರ ನಂಜುಂಡಯ್ಯ ಕೇಶವ ನಾರಾಯಣ ನ್ಯಾಯಮೂರ್ತಿಯಾಗಿ, ಬೆನೆಡಿಕ್ಟ್ ವಿಕ್ಟರ್ ಪಿಂಟೊ, ಬಿಜ್ಜೂರ್ ಮನೋಹರ್, ಕೆ. ಗೋವಿಂದರಾಜುಲು ಹಾಗೂ ಹೊಸಳ್ಳಿ ಶೇಷಾದ್ರಿ ಕೆಂಪಣ್ಣ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.