ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಈ ಕೆಳಕಂಡ 13 ಮಂದಿ ಆಯ್ಕೆಯಾಗಿದ್ದಾರೆ.
ಕೇಶವ ಜಿ ಝಿಂಗಾಡೆ, ಎಂ.ಎಸ್.ರಾಜೇಂದ್ರ ಕುಮಾರ್ ಮತ್ತು ಕೆ.ರಾಘವೇಂದ್ರ (ಪ್ರಜಾವಾಣಿ ಬಳಗ), ಕೆ.ವಿ.ಪ್ರಭಾಕರ್, ಜಯರಾಮ ಅಡಿಗ. ದೊಡ್ಡಬೊಮ್ಮಯ್ಯ, ಉಮಾಶಂಕರ ಕಾರ್ಯ, ಲೋಕೇಶ ಕಾಯರ್ಗ, ಎಸ್.ಲಕ್ಷ್ಮೀನಾರಾಯಣ, ಮಂಜುನಾಥ ಚಾಂದ್, ಅ.ಮ.ಸುರೇಶ, ರಶ್ಮಿ ಬೇಲೂರು, ಸುಮನಾ ಲಕ್ಷ್ಮೀಶ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.