ADVERTISEMENT

ಪ್ರಜಾವಾಣಿ ಪರಿಹಾರ ನಿಧಿ: ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಿದವರ ವಿವರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ ಉದಾರ ಕೊಡುಗೆ ನೀಡಿ

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್‌ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್, ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತಾಬಂದಿದೆ. ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ.ಡಿ. ರೂಪದಲ್ಲಿ ಹಣವನ್ನು `ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿ ಪರಿಹಾರ ಟ್ರಸ್ಟ್' ಹೆಸರಿಗೆ ಕಳುಹಿಸಿ. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ.50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ. ಆನ್‌ಲೈನ್ ಮೂಲಕ http://www.careeravenues.in/dhutility/edurelief.aspx 

  ಈ ಅಕೌಂಟಿಗೆ ಹಣವನ್ನು ವರ್ಗಾಹಿಸುವ ಸೌಲಭ್ಯವೂ ಇದೆ.

ಸೂಚನೆ: ಲಕೋಟೆ ಮೇಲೆ `ಶೈಕ್ಷಣಿಕ ನೆರವಿಗೆ ಕೊಡುಗೆ' ಎಂದು ನಮೂದಿಸಿರಿ.

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ನೆರವು ನಿಧಿ ಟ್ರಸ್ಟ್2013-14ನೇ ಸಾಲಿನಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಧನಸಹಾಯ ನೀಡಿದವರ ವಿವರ

ADVERTISEMENT

ಹೆಸರು ವಿಳಾಸ ಮೊತ್ತ    ರೂ ಗಳಲ್ಲಿ


1. ಮುರ್ಕಲ್,  ಆಂಜನೇಯ ದೇವಸ್ಥಾನ ಎಂಟರ್‌ಪ್ರೈಸಸ್ ಎದುರು, ಹರಿಹರ 5,000
2. ಟಿ.ಆರ್.ನಾಗರಾಜ್, ಅಂಚೆ ಕಚೇರಿ - ವಿಶ್ವನೀಡಂ ಬೆಂಗಳೂರು 2,001
3. ಸಿ.ಕೆ.ಬೇಬಿ, ಅರಪಟ್ಟು ಅಂಚೆ,ಕೊಡಗು ಜಿಲ್ಲೆ 2,000
4. ಟಿ.ಎ.ಶ್ರೀನಿವಾಸನ್, ಬಿಎಸ್‌ಕೆ 3ನೇ ಹಂತ,ಬೆಂಗಳೂರು 2,000
5. ಬಿ.ಎಸ್.ರಮಾನಂದ, ಬಿಇಎಂಎಲ್ ಲೇಔಟ್,ಬೆಂಗಳೂರು 2,000
6. ಹಿರಣ್ಯಗೌಡ, ಎಚ್.ವಿ. ಜಯನಗರ,ಬೆಂಗಳೂರು 1,500
7. ಟಿ.ಎಸ್.ನಂಜುಂಡೇಶ್ವರ,  ಬ್ಯಾಟರಾಯನಪುರ,ಬೆಂಗಳೂರು 1,500
8. ಶೈಲೇಶ್ ಜಯನಗರ,ಬೆಂಗಳೂರು 1,500
9. ಗೋಪಾಲಕೃಷ್ಣ ಜಿ.ಹೆಗ್ಡೆ, ವಿದ್ಯಾನಗರ,ಹುಬ್ಬಳ್ಳಿ 1,001
10. ಬಿ.ಎಸ್.ಜೈ ಪರಮೇಶ್ವರ, ಮಲ್ಲೇಶ್ವರಂ ಪಶ್ಚಿಮ,ಬೆಂಗಳೂರು 1,001
11. ಓಂ ಯೋಗಾಕೇಂದ್ರ  ಗುಲ್ಬರ್ಗ 1,000
12. ಪಂಕಜ ಎಚ್., ರಾಮನಗರ ರಸ್ತೆ,ಕನಕಪುರ 1,000
13. ಜಿ. ಮೃತ್ಯುಂಜಯ, ಎಚ್‌ಬಿಆರ್ ಲೇಔಟ್,ಬೆಂಗಳೂರು 1,000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.