ADVERTISEMENT

ಯುವತಿ ಮೇಲೆ ಅತ್ಯಾಚಾರ: ದೂರು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ರಾಯಬಾಗ: ತಾಲ್ಲೂಕಿನ ಸವಸುದ್ದಿ ಗ್ರಾಮದ ಯುವತಿಯೊಬ್ಬಳ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿ, ಅವಳನ್ನು ಅಥಣಿಯಲ್ಲಿ ಬಿಟ್ಟು ಹೋದ ಘಟನೆ ಭಾನುವಾರ ನಡೆದಿದೆ. ಈಕೆಯನ್ನು ಗೊಕಾಕ ತಾಲ್ಲೂಕಿನ ರಾಜಾಪುರದ ಹನುಮಂತ ಆರ್‌. ವಾಟೆದ (25) ಎಂಬಾತ  ಕಳೆದ 26ರಂದು ವಂಚಿಸಿ ಕರೆದುಕೊಂಡು ಹೋಗಿದ್ದನಂತೆ. ಯುವತಿಯು ಹನುಮಂತನ ವಿರುದ್ಧ ಸ್ಥಳೀಯ ಠಾಣೆಗೆ ಭಾನುವಾರ  ದೂರು ನೀಡಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.