ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ವಿಷಹಾಕಿ ಕುರಿ- ಮೇಕೆ ಮರಿಗಳ ಹತ್ಯೆ ನಡೆದಿದೆ.
ಬುಟ್ಟಿಯಲ್ಲಿ ಕುರಿ ಕಾಯಲು ಹೋದಾಗ ಈ ಘಟನ ನಡೆದಿದೆ. ಈರಣ್ಣ ಮಲ್ಲಪ್ಪ ಕುರುಬುರ ಅವರ 29 ಮರಿಗಳು ಸಾವಿಗೀಡಾಗಿವೆ. 1–6 ತಿಂಗಳ ಕುರಿಮರಿಗಳು ಸಾವಿಗೀಡಾಗಿದ್ದು, ₹80 ಸಾವಿರಕ್ಕೂ ಹೆಚ್ಚು ನಷ್ಟ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.