ಬೆಂಗಳೂರು: ರಾಜ್ಯದ 1,109 ಕೇಂದ್ರ ಗಳಲ್ಲಿ 2,64,803 ವಿದ್ಯಾರ್ಥಿಗಳು (ಶೇ 97.3) ಶನಿವಾರ ನಡೆದ ದ್ವಿತೀಯ ಪಿಯು ಗಣಿತ ಹಾಗೂ ಶಿಕ್ಷಣ ವಿಷಯದ ಪರೀಕ್ಷೆ ಬರೆದರು.
2,72,263 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. 7,460 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಎಲ್ಲ ಕೇಂದ್ರ ಗಳಲ್ಲೂ ಪರೀಕ್ಷೆ ಸುಗಮವಾಗಿ ನಡೆ ಯಿತು. ಮಾರ್ಚ್ 13ರಂದು ಅರ್ಥಶಾಸ್ತ್ರ ವಿಷಯದ ಪರೀಕ್ಷೆಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.