ADVERTISEMENT

ವಿಡಿಯೊ: ನಿಮಗೇನ್ ಗೊತ್ರಿ ರೈತರ ಸಂಕಷ್ಟ, ಲಿಂಬಾವಳಿಗೆ ಶಿವಲಿಂಗೇಗೌಡ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 14:35 IST
Last Updated 21 ಡಿಸೆಂಬರ್ 2022, 14:35 IST

ರೈತರಿಗೆ ಸಿಗಬೇಕಾದ ಬೆಂಬಲ ಬೆಲೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಕುರಿತು ಶಾಸಕ ಶಿವಲಿಂಗೇಗೌಡ ಅಧಿವೇಶನದಲ್ಲಿ ಅರವಿಂದ್ ಲಿಂಬಾವಳಿಗೆ ಪ್ರಶ್ನೆ ಮಾಡಿದರು. ರೈತರ ಸಂಕಷ್ಟ ತಿಳಿದುಕೊಂಡು ಅವರಿಗೆ ನ್ಯಾಯ ಕೊಡಿಸಿ ನಿಮಗೆ ಏನು ಗೊತ್ತಿದೆ ರೈತರ ಸಂಕಷ್ಟ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.