ADVERTISEMENT

ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇಮಕ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 20:00 IST
Last Updated 12 ಜನವರಿ 2020, 20:00 IST

ಬೆಂಗಳೂರು: ಬಿಜೆಪಿ ತನ್ನ 18 ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ.

ನೂತನ ಅಧ್ಯಕ್ಷರು: ಎಚ್‌.ಕೆ. ಸುರೇಶ್‌– ಹಾಸನ, ರಾಬೀನ್‌ ದೇವಯ್ಯ– ಕೊಡಗು,ಸುದರ್ಶನ್‌ ಮೂಡು ಬಿದಿರೆ– ದಕ್ಷಿಣಕನ್ನಡ, ಎಚ್‌.ಸಿ.ಕಲ್ಮರು ಡಪ್ಪ– ಚಿಕ್ಕಮಗಳೂರು, ಟಿ.ಡಿ.ಮೇಘರಾಜ್‌– ಶಿವಮೊಗ್ಗ, ಸಿದ್ದರಾಜ್‌ ಕಲಕೋಟಿ– ಹಾವೇರಿ, ಮೋಹನ್ ಮಾಳಶೆಟ್ಟಿ– ಗದಗ, ಶಶಿಪಾಟೀಲ– ಬೆಳಗಾವಿ ನಗರ, ಸಂಜಯ ಪಾಟೀಲ– ಬೆಳಗಾವಿ ಗ್ರಾಮಾಂತರ, ಡಾ.ರಾಜೇಶ್‌ ನಿರಲಿ– ಚಿಕ್ಕೋಡಿ, ಆರ್‌.ಎಸ್‌.ಪಾಟೀಲ– ವಿಜಯಪುರ, ಶಿವರಾಜ ಪಾಟೀಲ ರದ್ದೆವಾಡಿ– ಕಲಬುರ್ಗಿ, ಶರಣ ಭೂಪಾಲ ರೆಡ್ಡಿ– ಯಾದಗಿರಿ, ದೊಡ್ಡನಗೌಡ ಎಚ್‌.ಪಾಟೀಲ– ಕೊಪ್ಪಳ, ಎ.ಮುರುಳಿ– ಚಿತ್ರದುರ್ಗ, ರಾಮಲಿಂಗಪ್ಪ– ಚಿಕ್ಕಬಳ್ಳಾಪುರ, ಡಾ.ಕೆ.ಎನ್‌. ವೇಣುಗೋಪಾಲ್– ಕೋಲಾರ, ಬಿ.ನಾರಾಯಣ– ಬೆಂಗಳೂರು ಉತ್ತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT