ADVERTISEMENT

ಧರ್ಮಸ್ಥಳ | ಮೂಳೆಗಳು ಸಿಕ್ಕಿದ್ದು ತಿಳಿದ ನಂತರ BJP ಪ್ರತಿಭಟನೆ ಆರಂಭಿಸಿತು: CM

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 14:48 IST
Last Updated 22 ಆಗಸ್ಟ್ 2025, 14:48 IST

‘ಧರ್ಮಸ್ಥಳದ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ ) ರಚಿಸಿದ ಮೊದಲ ಕೆಲವು ದಿನಗಳವರೆಗೆ ಬಿಜೆಪಿಯವರು ಏನನ್ನೂ ಮಾತನಾಡಿರಲಿಲ್ಲ. ಆದರೆ, ನೆಲ ಅಗೆಯುವ ವೇಳೆ ಒಂದೆರಡು ಸ್ಥಳದಲ್ಲಿ ಮೂಳೆ ಮತ್ತು ಇತರೆ ಅವಶೇಷ ಸಿಕ್ಕಿದ್ದು ಗೊತ್ತಾದ ಕೂಡಲೇ ಪ್ರತಿಭಟನೆ ಆರಂಭಿಸಿದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿಧಾನಸಭೆಯಲ್ಲಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.