ADVERTISEMENT

ದೇವೇಗೌಡರಿಗೆ ಕೇರಳದಲ್ಲಿ 10 ದಿನ ಪ್ರಕೃತಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 5:44 IST
Last Updated 19 ಡಿಸೆಂಬರ್ 2019, 5:44 IST
ಯೋಗಾಸನ ಅಭ್ಯಾಸ ನಡೆಸುತ್ತಿರುವ ಎಚ್‌.ಡಿ.ದೇವೇಗೌಡ –ಸಂಗ್ರಹ ಚಿತ್ರ
ಯೋಗಾಸನ ಅಭ್ಯಾಸ ನಡೆಸುತ್ತಿರುವ ಎಚ್‌.ಡಿ.ದೇವೇಗೌಡ –ಸಂಗ್ರಹ ಚಿತ್ರ   

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (86) ಅವರು ಪ್ರಕೃತಿ ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಿದ್ದಾರೆ.

10 ದಿನ ಕಲ್ಲಿಕೋಟೆಯ ಪ್ರಕೃತಿ ಚಿಕಿತ್ಸಾ ಕೇಂದ್ರವೊಂದರಲ್ಲಿ ಚಿಕಿತ್ಸೆ ಪಡೆಯುತ್ತ ಅಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಶ್ವಯೋಗದಿನಾಚರಣೆಯ ಸಂದರ್ಭದಲ್ಲಿ ಎಚ್‌.ಡಿ.ದೇವೇಗೌಡ ಅವರು ಯೋಗಾಸನ ನಿರತರಾಗಿದ್ದಚಿತ್ರಗಳು(ಪ್ರಜಾವಾಣಿ 2018ರ ಸಂಗ್ರಹ)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.