ಬೆಂಗಳೂರು ಮಹಾನಗರ ಭಾರಿ ಮಳೆಗೆ ತತ್ತರಿಸಿ ಹೋಗಿದೆ. ಮಾರತ್ತಹಳ್ಳಿ, ಬೆಳ್ಳಂದೂರು ಭಾಗದಲ್ಲಿ ಜನರನ್ನು ಸಾಗಿಸಲು ಟ್ರ್ಯಾಕ್ಟರ್ ಮತ್ತು ಬೋಟ್ಗಳು ರಸ್ತೆಗಿಳಿದಿವೆ. ರಾಜಕಾಲುವೆಗಳೂ ತುಂಬಿ ಹರಿಯುತ್ತಿದ್ದು, ಪ್ರತಿಷ್ಠಿತ ಬಡಾವಣೆಗಳೇ ಕಾಲುವೆಯಂತಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.