ADVERTISEMENT

ರಕ್ತ ಚಂದನ ವಶ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:35 IST
Last Updated 29 ನವೆಂಬರ್ 2018, 20:35 IST

ಹೊಸಕೋಟೆ: ತಾಲ್ಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ಶೆಡ್ ಒಂದರ ಮುಂದೆ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 109 ಕೆ.ಜಿ. ತೂಕದ ₹ 1.31 ಲಕ್ಷ ಮೌಲ್ಯದ ರಕ್ತಚಂದನದ4 ತುಂಡುಗಳನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.

ತುಂಡುಗಳನ್ನು ಸಾಗಿಸಲು ಸಿದ್ಧರಾಗುತ್ತಿದ್ದ ಆರೋಪಿ ಶಾದಿಕ್ ಖಾನ್ ಮತ್ತು ಇತರರು ಅಲ್ಲಿಂದ ಪರಾರಿಯಾದರು. ತಿರುಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT