
ಪ್ರಜಾವಾಣಿ ವಾರ್ತೆಬೆಂಗಳೂರು: ಆರು ಮಂದಿ ಹಿರಿಯ ಐಎಫ್ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ವಿಜಯಕುಮಾರ್ ಗೋಗಿ–ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ಸಂಸ್ಥೆ, ಅವತಾರ್ ಸಿಂಗ್–ಎಪಿಸಿಸಿಎಫ್, ಅರಣ್ಯ ಸಂಪನ್ಮೂಲ ನಿರ್ವಹಣೆ, ಶಾಶ್ವತಿ ಮಿಶ್ರಾ–ಸಿಸಿಎಫ್ (ಯೋಜನೆ), ಬೆಂಗಳೂರು, ವನಶ್ರೀ ವಿಪಿನ್ ಸಿಂಗ್–ಕಾರ್ಯನಿರ್ವಾಹಕ ನಿರ್ದೇಶಕರು, ಬನ್ನೇರುಘಟ್ಟ ಜೈವಿಕ ಉದ್ಯಾನ, ಎಸ್.ವೆಂಕಟೇಶನ್–ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ), ಬೆಂಗಳೂರು, ಬಿ.ವೆಂಕಟೇಶ್–ಕಾರ್ಯದರ್ಶಿ,ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಒ.ಪಾಲಯ್ಯ– ಮುಖ್ಯ ಅರಣ್ಯಾಧಿಕಾರಿ, ಧಾರವಾಡ ವೃತ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.