ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ, ಮಾಧುಸ್ವಾಮಿಯವರನ್ನು ಕಿಚಾಯಿಸಿದ ವಿರೋಧ ಪಕ್ಷದ ನಾಯಕ ನೀವಿಲ್ಲ ಎಂದರೆ ಸರ್ಕಾರನೇ ಇಲ್ಲ ಮಾಧುಸ್ವಾಮಿ ನೀವು ಸದನಸಲ್ಲಿ ಇರಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.