ADVERTISEMENT

Prajavani Live: ಸರ್ಕಾರಿ ನೇಮಕಾತಿಗಳಲ್ಲಿನ ಅಕ್ರಮಕ್ಕೆ ಯಾರು ಹೊಣೆ?

ಪ್ರಜಾವಾಣಿ ವಿಶೇಷ
Published 2 ಮೇ 2022, 5:37 IST
Last Updated 2 ಮೇ 2022, 5:37 IST
   

ಪ್ರಜಾವಾಣಿ ಲೈವ್‌ ಸಂವಾದ

ಸರ್ಕಾರಿ ನೇಮಕಾತಿಗಳಲ್ಲಿನ ಅಕ್ರಮಕ್ಕೆ ಯಾರು ಹೊಣೆ?

ಭಾಗವಹಿಸುವವರು

ಬಿ.ವಿ. ಶ್ರೀನಿವಾಸ್‌, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ

ಹರ್ಷನಾರಾಯಣ, ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಕಾರ್ಯದರ್ಶಿ

ಸ್ನೇಹಾ ಕಟ್ಟಿಮನಿ, ಎಐಡಿಎಸ್‌ಒ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ

02 ಮೇ 2022ರ ಸೋಮವಾರ ಬೆಳಿಗ್ಗೆ 11ರಿಂದ 12ರವರೆಗೆ

ಪ್ರಜಾವಾಣಿ ಫೇಸ್‌ಬುಕ್‌, ಯುಟ್ಯೂಬ್‌, ಟ್ವಿಟರ್‌ಗಳಲ್ಲಿ ನೇರ ಪ್ರಸಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT