ಪ್ರಜಾವಾಣಿ ಜೊತೆ ಮಾತನಾಡಿರುವ ಡಿ.ಕೆ.ಸುರೇಶ್ ಅವರು ಮತದಾರರ ಉತ್ಸಾಹ ಖುಷಿ ಕೊಟ್ಟಿದೆ ನಾನು ಮತದಾನ ಮಾಡಿದ್ದಾನೆ ಎಂದರು. ಚುನಾವಣೆ ಸರಿಯಾಗಿ ನಡೆಯದ ಬಗ್ಗೆ ಕುಮಾರಸ್ವಾಮಿ ಆರೋಪಕ್ಕೆ ನೇರ ತಿರುಗೇಟು ನೀಡಿದ ಅವರು, ಹಾಸನದಲ್ಲಿ ಏನು ನಡೆಯುತ್ತಿದೆ, ಎನ್ನುವುದ ಕುರಿತು ಮೊದಲು ಉತ್ತರ ಕೊಡಲಿ. ಹಾಸನದ ಮಹಿಳೆಯರ ಅನ್ಯಾಯದ ಬಗ್ಗೆ ಉತ್ತರ ಕೊಡಲಿ. ನಂತರ ಚುನಾವಣೆ ಬಗ್ಗೆ ಮಾತನಾಡಲಿ ಎಂದು ಹೇಳಿದರು. ನಾನು ಈಗ ಏನು ಹೇಳಲ್ಲ ಫಲಿತಾಂಶ ಬರಲಿ ಮಾತನಾಡುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.