ಕಲಬುರ್ಗಿ:‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ 72 ಗಂಟೆ ಮಾತನಾಡದಂತೆ ಆದೇಶಿಸುವ ಮೂಲಕ ಆಯೋಗವೇ ಬಾಯಿಗೆ ಬೀಗ ಹಾಕಿದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸೋಮವಾರ ಮಾತನಾಡಿದ ಅವರು, ‘ಈ ಹಿಂದೆ ನಾನು ಸರಿಯಾಗಿ ಮಾತನಾಡುವಂತೆ ಸಂಸತ್ತಿನಲ್ಲೇ ಎಚ್ಚರಿಸಿದ್ದೆ. ಅವನ ವಯಸ್ಸೇನು, ಮಾತನಾಡುವ ರೀತಿಯೇನು’ ಎಂದು ಏಕವಚನದಲ್ಲೇ ಹರಿಹಾಯ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.