ADVERTISEMENT

ಶ್ರೀರಾಮಾಯಣ ದರ್ಶನಂ ರಂಗರೂಪ

ಇದೇ ಮೊದಲ ಬಾರಿ ಪ್ರದರ್ಶನಗೊಂಡ ಮಹಾಕಾವ್ಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:36 IST
Last Updated 15 ನವೆಂಬರ್ 2018, 19:36 IST
ಮೈಸೂರಿನ ರಂಗಾಯಣದಲ್ಲಿ ಗುರುವಾರ ಪ್ರದರ್ಶನಗೊಂಡ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ರಂಗರೂಪದ ಒಂದು ದೃಶ್ಯ.
ಮೈಸೂರಿನ ರಂಗಾಯಣದಲ್ಲಿ ಗುರುವಾರ ಪ್ರದರ್ಶನಗೊಂಡ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ರಂಗರೂಪದ ಒಂದು ದೃಶ್ಯ.   

ಮೈಸೂರು: ಇಲ್ಲಿನ ರಂಗಾಯಣ ವೇದಿಕೆಯು ವಿನೂತನವಾದ ರಂಗಪ್ರಯೋಗಕ್ಕೆ ಗುರುವಾರ ರಾತ್ರಿ ಸಾಕ್ಷಿಯಾಯಿತು. ಈ ಮೂಲಕ ತನ್ನ ಇತಿಹಾಸದಲ್ಲಿ ಮತ್ತೊಂದು ಹೆಜ್ಜೆ ಗುರುತು ಮೂಡಿಸಿತು.

ಇದೇ ಮೊದಲ ಬಾರಿ ಪ್ರದರ್ಶನಗೊಂಡ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ರಂಗರೂಪದ ಪ್ರಯೋಗಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ನ.14ರಿಂದ 18ರವರೆಗಿನ ಪ್ರದರ್ಶನದ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT