ಬೆಂಗಳೂರು: ಬೆಸ್ಕಾಂ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 22ರಿಂದ 27ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30 ರವರೆಗೆ ವಿವಿಧ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವ್ಯತ್ಯಯವಾಗುವ ಸ್ಥಳಗಳು (ಮಾ.22): ಬಿಸಿಎಂಸಿ ಬಡಾವಣೆ, ತಿಪ್ಪಸಂದ್ರ, ಚನ್ನಮ್ಮ ಗಾರ್ಡನ್, ಗಣಪತಿಪುರ ರಸ್ತೆ.
ಮಾ.23: ಆರ್ಬಿಐ ಬಡಾವಣೆ, ಶ್ರೀನಿಧಿ ಬಡಾವಣೆ, ಚುಂಚಘಟ್ಟ ಗ್ರಾಮ, ಜೆ.ಪಿ.ನಗರ 1 ಮತ್ತು 6ನೇ ಹಂತ, ಸಾರಕ್ಕಿ ತೋಟ, ರೋಸ್ ಗಾರ್ಡನ್, ಸಿದ್ದೇಶ್ವರ ಚಿತ್ರಮಂದಿರ ಸುತ್ತಮುತ್ತ, ಸಿಂಧೂರ್ ಕಲ್ಯಾಣ ಮಂಟಪದ ಹತ್ತಿರ.
ಮಾ.24: ಈಶ್ವರ್ ಬಡಾವಣೆ, ಶಾರದಾ ನಗರ, ಶಿವಶಕ್ತಿ ನಗರ, ಭೀರಪ್ಪ ಗಾರ್ಡನ್, ಚುಂಚಘಟ್ಟ ಮುಖ್ಯರಸ್ತೆ, ಶ್ರೀನಿವಾಸ ಕಲ್ಯಾಣ ಮಂದಿರ, ಚರ್ಚ್ ರಸ್ತೆ, ರಾಜೀವ್ಗಾಂಧಿ ರಸ್ತೆ, ದೊಡ್ಡಮನೆ ಕೈಗಾರಿಕಾ ಪ್ರದೇಶ, ಎಂ.ಎಸ್. ಬಡಾವಣೆ, ಕನಕಪುರ ಮುಖ್ಯ ರಸ್ತೆ, ಚುಂಚಘಟ್ಟ ರಸ್ತೆ.
ಮಾ.25: ಬಿಸಿಎಂಸಿ ಬಡಾವಣೆ, ತಿಪ್ಪಸಂದ್ರ, ಶ್ರೀನಿಧಿ ಬಡಾವಣೆ.
ಮಾ.26: ಎಸ್.ಎಲ್.ವಿ.ಹೋಟೆಲ್ ಎದುರಿನ ರಸ್ತೆ, ಬ್ರಾಹ್ಮಿನ್ ಹೋಟೆಲ್, ಜೆ.ಪಿ.ನಗರ 6ನೇ ಹಂತ, ಸಾರಕ್ಕಿ ತೋಟ, ರೋಸ್ ಗಾರ್ಡನ್, ಸಿದ್ದೇಶ್ವರ ಚಿತ್ರಮಂದಿರ ಸುತ್ತಮುತ್ತ, ಸಿಂಧೂರ್ ಕಲ್ಯಾಣ ಮಂಟಪದ ಹತ್ತಿರ, ಗಣಪತಿಪುರ ರಸ್ತೆ.
ಮಾ.27: ಸಾರಕ್ಕಿ ಕೆರೆ ಮತ್ತು ಸುತ್ತಮುತ್ತಲ ಪ್ರದೇಶ, ಜರಗನಹಳ್ಳಿ, ರಾಜಮ್ಮ ಗಾರ್ಡನ್, ರಾಜೀವ್ಗಾಂಧಿ ರಸ್ತೆ, ಎಂ.ಎಸ್.ಬಡಾವಣೆ, ಜಿ.ಕೆ.ಎಂ.ಕಾಲೇಜು ಸುತ್ತಮುತ್ತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.