ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.
ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಪ್ರಕಟಿಸಲಾಗಿದೆ. ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿವರ ಇಲ್ಲಿದೆ.
ಎಸ್.ಬದರಿನಾಥ್, ಎಸ್ಪಿ, ಕೆಎಲ್ಎ, ಬೆಂಗಳೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು:
ಚಂದ್ರಗುಪ್ತ, ಐಜಿಪಿ, ಹೆಚ್ಚುವರಿ ನಿರ್ದೇಶಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು
ಕೆ.ಎಂ. ಶಾಂತರಾಜು, ಎಸ್ಪಿ (ಐಎಸ್ಡಿ), ಬೆಂಗಳೂರು
ಕಲಾ ಕೃಷ್ಣಸ್ವಾಮಿ, ಎಐಜಿಪಿ (ಅಪರಾಧ), ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು
ರಾಮಕೃಷ್ಣ ಮುದ್ದೇಪಾಲ, ಕಮಾಂಡೆಂಟ್, ಒಂಬತ್ತನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು
ಎನ್. ವೆಂಕಟೇಶ್, ಎಸ್ಪಿ, ಸಿಐಡಿ, ಬೆಂಗಳೂರು
ಪ್ರಕಾಶ್ ರಾಠೋಡ, ಎಸಿಪಿ, ಕೆ.ಜಿ. ಹಳ್ಳಿ ಉಪ–ವಿಭಾಗ, ಬೆಂಗಳೂರು
ಜಿ. ಪ್ರವೀಣ್ ಬಾಬು, ಇನ್ಸ್ಪೆಕ್ಟರ್, ಮಹದೇವಪುರ ಪೊಲೀಸ್ ಠಾಣೆ, ಬೆಂಗಳೂರು
ಬಿ.ಎಸ್. ಸತೀಶ್, ಇನ್ಸ್ಪೆಕ್ಟರ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ, ಬೆಂಗಳೂರು
ಶಾಂತಾರಾಮ, ಇನ್ಸ್ಪೆಕ್ಟರ್, ನಂದಗುಡಿ ಪೊಲೀಸ್ ಠಾಣೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಎಡ್ವಿನ್ ಪ್ರದೀಪ್ ಎಸ್., ಇನ್ಸ್ಪೆಕ್ಟರ್, ಬೆಸ್ಕಾಂ, ಬೆಂಗಳೂರು
ಜೆ. ಝಾನ್ಸಿರಾಣಿ, ಪಿಎಸ್ಐ, ಎಸ್ಸಿಆರ್ಬಿ, ಬೆಂಗಳೂರು
ಸುಜನ ಶೆಟ್ಟಿ, ಎಎಸ್ಐ, ಸಿಸಿಬಿ, ಮಂಗಳೂರು
ಗುರುರಾಜ ಮಹಾದೇವಪ್ಪ ಬೂದಿಹಾಳ, ಎಆರ್ಎಸ್ಐ, ಡಿಪಿಒ, ಗದಗ
ರಾಕೇಶ್ ಎಂ.ಜೆ., ಆರ್ಎಚ್ಸಿ–99, ನಾಲ್ಕನೇ ಪಡೆ, ಕೆಎಸ್ಆರ್ಪಿ ಬೆಂಗಳೂರು
ಶಮ್ಶುದ್ದೀನ್, ಎಚ್ಸಿ–91, ಗಣಕಯಂತ್ರ ವಿಭಾಗ, ಡಿಪಿಒ ಕೊಪ್ಪಳ
ಶಂಕರ್ ವೈ., ಸಿಎಚ್ಸಿ–654, ಐಎಸ್ಡಿ, ಬೆಂಗಳೂರು
ಅಲಂಕಾರ ರಾಕೇಶ, ಸಿಎಚ್ಸಿ–146, ಪೊಲೀಸ್ ಕಮಿಷನರ್ ಕಚೇರಿ, ಕಲಬುರಗಿ ನಗರ
ರವಿ ಎಲ್., ಸಿಎಚ್ಸಿ–7709, ಐಎಸ್ಡಿ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.