ಹುಬ್ಬಳ್ಳಿ: 26ನೇ ರಾಷ್ಟ್ರೀಯ ಯುವಜನೋತ್ಸವದ ಬಹುಮಾನ ಪ್ರಕಟವಾಗಿದೆ. ಜಾನಪದ ಹಾಡು ಸ್ಪರ್ಧೆಯಲ್ಲಿ ಕರ್ನಾಟಕ ಮೂರನೇ ಬಹುಮಾನ ಪಡೆದಿದೆ.
ಜಾನಪದ ನೃತ್ಯ ಸ್ಪರ್ಧೆ
3ನೇ ಬಹುಮಾನ = ಕೇರಳ– ₹75ಸಾವಿರ
2ನೇ ಬಹುಮಾನ–ಗುಜರಾತ್ ₹1 ಲಕ್ಷ
1ನೇ ಬಹುಮಾನ– ಪಂಜಾಬ್– ₹1.5ಲಕ್ಷ
ಜಾನಪದ ಹಾಡು ಸ್ಪರ್ಧೆ
3ನೇ ಬಹುಮಾನ– ಕರ್ನಾಟಕ– ₹75ಸಾವಿರ
2ನೇ ಬಹುಮಾನ – ಅಸ್ಸಾಂ– ₹1ಲಕ್ಷ
1ನೇ ಬಹುಮಾನ– ಉತ್ತರ ಪ್ರದೇಶ– ₹1.5ಲಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.