ಬೆಂಗಳೂರು: ಸೂರ್ಯಗ್ರಹಣದ ಅಂಗವಾಗಿ ಯಶವಂತಪುರದ ಗಾಯತ್ರಿ ದೇವಸ್ಥಾನವು ಇದೇ 21ರಂದು ಸಂಜೆ 4 ಗಂಟೆಗೆ ಸೂರ್ಯಗ್ರಹಣ ಶಾಂತಿ ಹೋಮ ನಡೆಸಲಿದೆ.
ಶಾಂತಿ ಮಾಡಿಸಲು ಇಚ್ಛಿಸುವವರು ಭಾನುವಾರ ಬೆಳಿಗ್ಗೆ 10 ಗಂಟೆಯೊಳಗೆ ಹೆಸರು ನೀಡಬೇಕು.ಸಂಪರ್ಕ: 8861852222
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.