ಬೆಂಗಳೂರು: ಸೂರ್ಯಗ್ರಹಣದ ಅಂಗವಾಗಿ ಯಶವಂತಪುರದ ಗಾಯತ್ರಿ ದೇವಸ್ಥಾನವು ಇದೇ 21ರಂದು ಸಂಜೆ 4 ಗಂಟೆಗೆ ಸೂರ್ಯಗ್ರಹಣ ಶಾಂತಿ ಹೋಮ ನಡೆಸಲಿದೆ.
ಶಾಂತಿ ಮಾಡಿಸಲು ಇಚ್ಛಿಸುವವರು ಭಾನುವಾರ ಬೆಳಿಗ್ಗೆ 10 ಗಂಟೆಯೊಳಗೆ ಹೆಸರು ನೀಡಬೇಕು.ಸಂಪರ್ಕ: 8861852222
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.