ಭಾರತೀಯ ಸಂಪ್ರದಾಯದಂತೆ ವಧು–ವರ ಕೊರಳಿಗೆ ಹೂವಿನ ಹಾರದ ಬದಲು ಈರುಳ್ಳಿ ಮತ್ತು ಬೆಳ್ಳುಳ್ಳಿ ಪೋಣಿಸಿ ಸಿದ್ಧಪಡಿಸಿದ ದುಬಾರಿ ಹಾರಗಳನ್ನು ಬದಲಿಸಿಕೊಂಡಿದ್ದರೆ. ಈ ಮೂಲಕ ಈರುಳ್ಳಿ ಬೆಲೆ ಏರಿಕೆಯ ವಿರುದ್ಧ ವಿನೂತ ರೀತಿಯ ಪ್ರತಿಭಟನೆ ದಾಖಲಿಸಿದರು. ಸುದ್ದಿ: https://bit.ly/2PnTnbT
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.