ADVERTISEMENT

ಯೋಗ ದಿನ: ಹಾದಿಕರ್‌ಗೆ ಬಂಪರ್‌ ಬಹುಮಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:00 IST
Last Updated 3 ಜುಲೈ 2019, 20:00 IST

ಬೆಂಗಳೂರು: ವಿಶ್ವಯೋಗ ದಿನದ ಅಂಗವಾಗಿ ‘ಪ್ರಜಾವಾಣಿ’ ನಡೆಸಿದ ಸ್ಪರ್ಧೆಯಲ್ಲಿ ಗದಗದ ಹನುಮಂತ ಹಾದಿಕರ್ ಬಂಪರ್‌ ಬಹುಮಾನ ಗಳಿಸಿದ್ದಾರೆ.

ಗಿಫ್ಟ್ ವೋಚರ್‌ ವಿಜೇತರು: ಕುಮಾರ್‌ ಛಲವಾದಿ (ಹಾಸನ), ಮಲ್ಲಿಕಾರ್ಜುನ ಕಟಿಗೇರ (ಬೆಂಗಳೂರು), ಚಂದ್ರಿಕಾ ಜಿ. ಕರವೀರಮಠ (ಧಾರವಾಡ), ವೀರಭದ್ರಪ್ಪ (ಬೀದರ್), ಸಿದ್ಧಾರ್ಥ (ಉಡುಪಿ), ಸುಜಾತಾ (ಶಿವಮೊಗ್ಗ), ವೀರೇಶ ಕೊಪ್ಪಲ್‌ (ಬಾಗಲಕೋಟೆ), ಪ್ರಕಾಶ್‌ ವಿ. (ದಾವಣಗೆರೆ), ಮಂಜುನಾಥ್ ಆರ್. (ಚಿಕ್ಕಮಗಳೂರು), ಅಕ್ಷಯ (ಹಾವೇರಿ).

ಧನಲಕ್ಷ್ಮಿ ಎಂ.‍ಪಿ. (ಮಂಡ್ಯ), ಚೈತನ್ಯ (ಹುಬ್ಬಳ್ಳಿ), ಜಗದೀಶ್‌ (ಬೆಂಗಳೂರು ಗ್ರಾಮಾಂತರ), ರಜತ್‌ ಎಂ.ಕೆ. (ಹರಿಹರ), ವಿಶ್ವಾಸ್‌ (ಮೈಸೂರು), ಕಡ್ಲಿ ಚಂದ್ರಶೇಖರ್‌ (ಕೊಟ್ಟೂರು), ನೇಹಾ ಕೆ.ಎನ್‌. (ದಾವಣಗೆರೆ), ಅನಿತಾ ಸತೀಶ್‌ (ಬೆಂಗಳೂರು), ಮನೀಶ್‌ ಬಿ. (ಗದಗ), ಗಿರಿಜಾ ಎಸ್‌.‍ಪಾಟೀಲ (ವಿಜಯ‍ಪುರ).

ADVERTISEMENT

ಕಿರಣ್‌ ಕುಮಾರ್‌ (ಬೆಂಗಳೂರು), ಮೊಹಮ್ಮದ್‌ ರಫಿ (ತುಮಕೂರು), ರಾಯಲ್ಪಾಡು ರಾಘವೇಂದ್ರ (ಕೋಲಾರ), ಸಂಗಮೇಶ (ದಾವಣಗೆರೆ), ಅಕ್ಷತಾ ಗುಮಾಸ್ತೆ (ಮಂಗಳೂರು), ಜಯಶ್ರೀ (ಸಿರಗುಪ್ಪ), ಶೇಖರ್‌ ಗೌಳೇರ (ಶಿವಮೊಗ್ಗ), ವೈ. ಗೋಪಾಲ್‌ ಭಟ್‌ (ಕೋಟ), ಬಿಂದು (ದಾವಣಗೆರೆ), ಸುನೀತಾ (ಬಳ್ಳಾರಿ).

ಗುರುನಾಥ ಜೋಶಿ (ಬೆಂಗಳೂರು), ಗಿರೀಶ ಕುಲಕರ್ಣಿ (ಬೆಂಗಳೂರು), ಧೀರೇಂದ್ರ ಪಾಟೀಲ (ಹಾವೇರಿ), ನವೀನ್‌ ಕೆ. (ದಾವಣಗೆರೆ), ಅನಿತಾ ವಿ. (ಬೆಟಗೇರಿ), ಮನೋಜ್‌ (ದಾವಣಗೆರೆ), ವಿಜಯೇಂದ್ರ ಕುಲಕರ್ಣಿ (ಕಲಬುರ್ಗಿ), ಮಹೇಶ್‌ ಸೊರಗಾವಿ (ಬಾಗಲಕೋಟೆ), ಶಾಂತವೀರ ಎಸ್‌. (ಚಿತ್ರದುರ್ಗ), ಚೈತನ್ಯ (ಮಂಡ್ಯ).

ವಿನ್ಯಾಸ್‌ ಎಂ. (ಮೈಸೂರು), ಅನಿತಾ ರಾಜಶೇಖರ್‌ (ದಾವಣಗೆರೆ), ಈರಣ್ಣ ಮುಲ್ಲಾಳ್‌ (ಗದಗ), ಓಂಕಾರ್‌ ಉರಂಕರ (ಹುಬ್ಬಳ್ಳಿ), ಗಂಗಾಂಬಿಕಾ ಎಸ್‌. (ಬೆಂಗಳೂರು), ಸಾಗರ್‌ (ದಾವಣಗೆರೆ), ಬಿ.ಕೆ.ಗೋಪಾಲಸ್ವಾಮಿ (ಶಿವಮೊಗ್ಗ), ವಿನೋದ್‌ ಆರ್‌. (ಮೈಸೂರು), ಶಂಕರ್ ಆರ್‌.ಪಾಟೀಲ (ಧಾರವಾಡ), ಸುನೀತಾ ಪೈ (ಸಾಗರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.