ADVERTISEMENT

ಸಕ್ಕರ ನಾಡಿನ ‘ಅಕ್ಕರೆ’ ಯಾರಿಗೆ?

​ಪ್ರಜಾವಾಣಿ ವಾರ್ತೆ
Published 21 ಮೇ 2019, 14:44 IST
Last Updated 21 ಮೇ 2019, 14:44 IST

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಲು–ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿ ನಡೆಯುತ್ತಿದೆ. ಬೀದಿಬೀದಿಗಳಲ್ಲಿ ಬೆಟ್ಟಿಂಗ್‌ ವಾಸನೆಯಾಡುತ್ತಿದೆ. ಸಕ್ಕರೆ ನಾಡಿನ ಜನರ ಅಕ್ಕರೆ ಯಾರಮೇಲೆ ಎಂಬುದು ಮಾತ್ರ ಇನ್ನೂ ಕುತೂಹಲ. ನಮ್ಮ ಪ್ರತಿನಿಧಿ ಯೋಗೇಶ್‌ ನೀಡಿರುವ ವಿಶ್ಲೇಷಣೆ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.